Sunday, February 27, 2011

ಶ್ರಧ್ದಾಂಜಲಿ -ತಿಲಾಂಜಲಿ

ಜೀವ ಸವೆದು,
ಆತ್ಮ ತೊರೆದು ಹೋದ ದೇಹಕೆ../
 ಅರ್ಪಿಸುವುದು ಅನಿವಾರ್ಯವಿದೆಯೇ...
ಈ ಭಾವಪೂರ್ಣ ಶ್ರಧ್ದಾಂಜಲಿ../
ಅಳಿದು ಹೋದ ನೆರಳನ್ನು..
ನೆನಪಿಸುತ್ತಾ ತಾನು ಉತ್ತಮನಾಗುವ../
ಮನುಜ ಪ್ರಕೃತಿಗೆ
ಇಡಲೆ ಬೇಕು ತಿಲಾಂಜಲಿ.../

No comments:

Post a Comment